|
Skip Navigation Links
Home
>
GK Post
Home
Hindi GK
UPSC GK
State GK
South India
Tamil
Telugu
Kannada
Malayalam
West India
Marathi
Gujarati
MP GK
Chhattisgarh
North India
RPSC
Haryana
UP GK
Uttarakhand
Himachal
Delhi
East India
Bihar
Jharkhand
Educational Quiz
College Quiz
A-O Level
Medical
Medical-PG
Engineering
GATE
MBA-BBA
Aptitude
IT Eng.
International
USA
UK
MCQ GK
Exam Quiz
old Exams
जीवनी
नौकरी
विशेष
search
Article
ತೋಮರರು
4 Oct, 2015
Admin
ತೋಮರರು
ಇವರು 8 ನೇ ಶತಮಾನದಲ್ಲಿ ಅಧಿಕಾರಕ್ಕೆ ಬಂದರು
ಇವರು - ದಿಲ್ಲಿಕಾ ಎಂಬ ನಗರವನ್ನು ನಿರ್ಮಿಸಿದರು
ದಿಲ್ಲಿಕಾ ನಗರದ ಇಂದಿನ ಹೆಸರು - ದೆಹಲಿ
Extra Tips
ಮಹಮ್ಮದಿಯ ಸುಲ್ತಾನರ ಆಳ್ವಿಕೆ ಭಾರತದಲ್ಲಿ ಮೊದಲು ಆರಂಭವಾದುದು - ದಕ್ಷಿಣ ಭಾರತದಲ್ಲಿ
ಮಧ್ಯಯುಗದ ಕಾಲದಲ್ಲಿ - ಮಹಿಳೆಯರು ಮತ್ತು ಶ್ರಮ ಡೀವಿಗಳ ಮೇಲೆ ಕೆಲವು ಮೌಲ್ಯ ಅಥವಾ ಕಟ್ಟುಪಾಡುಗಳನ್ನು ವಿಧಿಸಿಲಾಗಿತ್ತು
ಪ್ರಾರಂಭಿಕ ಮಧ್ಯ ಕಾಲೀನ ಇತಿಹಾಸನ್ನು - ರಜಪೂತರ ಯುಗ ಎಂದು ಕರೆಯುವರು
ರಜಪೂತರು ತಮ್ಮನ್ನು - ಕ್ಷತ್ರಿಯರೆಂದು ಗುರುತಿಸಿಕೊಂಡಿದ್ದರು
ರೈತರಿಂದ ಭೂ ಕಂದಾಯ ವಸೂಲಿಮಾಡುತ್ತಿದ್ದ ರಜಪೂತ ಅಧಿಕಾರಿಗಳನ್ನು - ರಾಯ್ ಗಳೆಂದು ಅಥವಾ ಠಾಕೂರರೆಂದು ಕರೆಯುತ್ತಿದ್ದರು
ನಂತರದಲ್ಲಿ ಠಾಕೂರರು - ಊಳಿಗಮಾನ್ಯ ಅಧಿಕಾರಿಗಳಾದರು
ರಜಪೂತರ ಆಳ್ವಿಕೆಯಲ್ಲಿ ಅಬಿವೃದ್ದಿ ಹೊಂದಿದ ವರ್ಗ - ಮೇಲುವರ್ಗ
ರಾಜರಿಂದ ಧಾನದತ್ತಿಗಳನ್ನು ಪಡೆಯುತ್ತಿದ್ದವರು - ಬ್ರಾಹ್ಮಣರು
ದೇಶದ ಒಳಗೆ ಹಾಗೂ ಹೊರಗಿನ ವ್ಯಾಪರದಿಂದ ಅಪಾರ ಲಾಭಗಳಿಸುತ್ತಿದ್ದವರು - ವಣಿಕವರ್ಗ
ವಣಿಕವರ್ಗ - ಆಗ್ನೇಯ ಏಷ್ಯಾ ದೇಶಗಳೊಂದಿಗೆ ಸಂಬಂಧ ಹೊಂದಿತ್ತು
ರಜಪೂತರ ಕಾಲದಲ್ಲಿದ್ದ ವಿಶಿಷ್ಠ ಪದ್ಧತಿ - ಜೋಹಾರ್
ಜೋಹರ್ ಎಂದರೇ - ಸಾಮೂಹಿಕ ಆತ್ಮಹತ್ಯೆ
ರಜಪೂತರು ಪ್ರೋತ್ಸಾಹಿಸಿದ ಚಿತ್ರಕಲೆಗಳು - ಗೋಡೆಯ ಮೇಲೆ ಬಣ್ಣದ ಚಿತ್ರಗಳನ್ನು ರಚಿಸುವ ಕಲೆ ಚಿಕಮಿ ಚಿತ್ರಕಲೆ
ದಿಲ್ಪಾರ ದೇವಾಲಯ ಈ ಪ್ರದೇಶದಲ್ಲಿದೆ - ಮೌಂಟ್ ಅಬು
ಚಂದೇಲರು ಕಟ್ಟಿಸಿದ ಪ್ರಖ್ಯಾತ ದೇವಾಲಯ - ಖಜುರಾಹೋ ದೇವಾಲಯ
ರಾಜಸ್ಥಾನದ ಪ್ರಾಚೀನ ಹೆಸರು - ರಾಜ್ ಪುತಾನ್
ರಜಪೂತರು ನಾಶ ಹೊಂದಿದ್ದು - ದೆಹಲಿ ಸುಲ್ತಾನರ ಆಡಳಿತದ ಅವಧಿಯಲ್ಲಿ
ಅಕ್ಬರನನ್ನು ಕೊನೆಯ ತನಕ ಪ್ರತಿಭಟಿಸಿದ ರಜಪೂತ ದೊರೆ - ರಾಣಾಪ್ರತಾಪ
ಮೊಗಲರ ಕಾಲದಲ್ಲಿ ಿವರು - - ಮಾಂಡಲಿಕರಾಗಿದ್ದರು
ಜೋಹಾರ್ ಪದ್ಧತಿಗೆ ಆಹುತಿಯಾದ ರಜಪೂತ ಹಕ್ಕನ್ನು ಹೊಂದಿದ್ದ ಿವರನ್ನು ಮಹಾಮಂಡಲೇಶ್ವರ ಠಾಕೂರರೆಂದು ಕರೆಯುತ್ತಿದ್ದರು
ರಜಪೂತರ ಕಾಲದ ಗಣ್ಯ ಯಾತ್ರಸ್ಥಳ - ಪುಷ್ಯರಗಣ್ಯ ( ಇದು ಬ್ರಹ್ಮನ ಆವಾಸ ಸ್ಥಾನವೆನಿಸಿದೆ )
ದಶರೂಪ ಕೃತಿಯ ಕರ್ತೃ - ಧನಂಜಯ
ಹಲಾಯುಧ - ಛಂದಸ್ಸಿಗೆ ಭಾಷ್ಯ ಬರೆದನು
ಕೃಷ್ಣ ಮಿತ್ರ - ಪ್ರಭೋಧ ಚಂದ್ರೋದಯ ಕೃತಿಯನ್ನು ಬರೆದನು
ರಾಜಶೇಖರ - ಬಾಲಭಾರತ , ಬಾಲರಾಮಾಯಣ , ಕಾವ್ಯಮೀಮಾಂಸೆ ಕೃತಿಯನ್ನು ಬರೆದನು
ಕಾವ್ಯ ಮೀಮಾಂಸೆ - ಅಲಂಕಾರ ಶಾಸ್ತ್ರದಲ್ಲಿ ಕವಿಗಳ ಕೈ ಪಿಡಿ ಎಂದು ಕರೆಯಲಾಗಿದೆ
ಪೃಥ್ವಿರಾಜ ರಾಸೋ - ಚಾಂದ್ ಬರ್ದಾಯಿ - ಹಿಂದಿಯಲ್ಲಿ ಬರೆಯಲಾಗಿದೆ
ಚಂದೇಲರು ಕಟ್ಟಿಸಿದ ದೇವಾಲಯ - ಖಜುರಾಹೋದ ಕಂಡರಾಯ ಮಹಾದೇವ ದೇವಾಲಯ
ಗೀತಾ ಗೋವಿಂದ - ಜಯದೇವ ಕವಿ ಬರೆದನು
ಜಯದೇವ - ಸೇನರ ಆಸ್ಥಾನದ ಕವಿ
ಕಲ್ಹಣ - ರಾಜತರಂಗಿಣಿಯನ್ನು ಬರೆದನು
ಪೃಥ್ವಿರಾಜನು ಚಂದೇಲರನ್ನು - ಮಹೋಬಾ ಯುದ್ಧಲ್ಲಲಿ ಸೋಲಿಸಿದನು
ಸೋಲಂಕಿಗಳ ರಾಜಧಾನಿ - ಕಾಥೇವಾಡ
ಮಾಂಡೋಕ್ ನಲ್ಲಿ ಗುರ್ಜರ ಪ್ರತಿಹಾರರ ಶಾಖೆಯನ್ನು ಆರಂಭಿಸಿದವನು - ಹರಿಶ್ಚಂದ್ರನ ಮಗ ರಜ್ಜಲ
ಪುಷರ ಸರೋವರವು - ರಾಜಸ್ಥಾನದಲ್ಲಿದೆ
ಚಂಪೂರಾಮಯಾಣ - ಇದು ಭೋಜನ ಕೃತಿ
ದೇಶಿಯ ನಾಮಾ ಮಾಲ ಎಂಬ ಪ್ರಾಕೃತ ನಿಘಂಟನ್ನು ಬರೆದವನು - ಜೈನ ವಿಧ್ವಾಂಸ ಹೇಮಚಂದ್ರ
ಹೇಮಚಂದ್ರನ ಇನ್ನೊಂದು ಕೃತಿ - ಛಂದೋನು ಶಾಸನ
ರಜಪೂತರ ಕಾಲದಲ್ಲಿ ಅಮೃತ ಶಿಲೆಯಲ್ಲಿ ನಿರ್ಮಾಣಗೊಂಡ ವಾಸ್ತುಶಿಲ್ಪ - ಜೈನಮಂದಿರಗಳು
ರಜಪೂತರ ಕಾಲದ ಪ್ರಸಿದ್ಧ ಸೂರ್ಯದೇವಾಲಯ - ಕೋನಾರ್ಕ್ ನಲ್ಲಿ
ರಜಪೂತ ರಾಣಿಯರು ಗಂಡನನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದ ಪದ್ದತಿ - ಸ್ವಯಂವರ
ಇವರ ಕಾಲದಲ್ಲಿ ರಚನೆಯಾದ ನೀತಿಗ್ರಂಥ - ಹಿತೋಪದೇಶ
ಕಥಾಸರಿತ್ಸಾಗರದ ಕರ್ತೃ - ಸೋಮದೇವ
ರಜಪೂತರ ಯುಗದಲ್ಲಿನ ಒಂದು ಐತಿಹಾಸಿಕ ಮಹತ್ವದ ಕೃತಿ - ಕಲ್ಹಣನ ರಾಜತರಂಗಿಣಿ
ಹವಾಮಹಲ್ - ಜಯಪುರದಲ್ಲಿದೆ
ಅರಬ್ಬರು ಕ್ರಿ.ಶ.712 ರಲ್ಲಿ ಭಾರತಕ್ಕೆ ದಂಡಯಾತ್ರೆಯ ನೇತೃತ್ವವನ್ನು ವಹಿಸಕೊಂಡಿದ್ದವರು - ಪ್ರಥಮ ಹಂತದಲ್ಲಿ - ಘಜ್ನಿ ಹಾಗೂ ಎರಡನೇ ಹಂತದಲ್ಲಿ ಘೋರಿ
Reading Corner ( Ctrl + Mouse Click)
‘योजना आयोग’ को किस वर्ष में स्थापित किया गया ?
भारतीय पंचवर्षीय योजनाओं के प्रारूप का अनुमोदन किसके द्वारा किया जाता है ?
भारत का नियंत्रक एवं महालेखा परीक्षक किसके द्वारा नियुक्त किया जाता है ?
‘गाँधी सागर’, ‘जवाहर सागर’ तथा ‘राणा प्रताप सागर’ बाँध किस नदी पर निर्मित हैं ?
पानीपत का द्वितीय युध्द कब हुआ था ?
‘डबल फॉल्ट’ शब्द किस खेल से सम्बन्धित है ?
निकट दृष्टि दोष से पीडि़त व्यक्ति के चश्में में कैसा लैस प्रयोग किया जाता है ?
यूरोपा किसका उपग्रह है ?
हड्डी खाद के रूप में प्रयुक्त की जाती है, इसमें कौन सा पौध तत्व उपलब्ध होता है ?
भारत में ब्रिटिश शासन की शुरूआत किस लड़ाई द्वारा हुई ?
वर्ष 2011 की जनगणना के अनुसार विश्व की कुल जनसंख्या में भारत की हिस्सेदारी कितने प्रतिशत है ?
‘अखिल भारतीय किसान सभा’ (1936 ई.) के संस्थापक कौन थे ?
सम्पत्ति के बँटवारे (निपटारे) के सम्बन्ध में न्यायालय के आदेशों का यथोचित पालन हुआ है कि नहीं, यह देखने का दायित्व किसका है ?
कावेरी नदी किस खाड़ी में गिरती है ?
मथने के पश्चात दूध से क्रीम किस कारण से पृथक् हो जाती है ?
सूर्य.कलंक की खोज करने वाला सबसे पहला वैज्ञानिक कौन था ?
भारतीय संविधान के 73वें संशोधन का सम्बन्ध किससे है ?
शरीर के आंतरिक अंगो का परीक्षण किस उपकरण द्वारा किया जाता है ?
‘योजना विधि’ के जन्मदाता कौन हैं ?
11 मार्च 2011 को जापान में आए जोरदार भूकंप एवं सुनामी द्वारा जिन न्यूक्लीय रिएक्टरों की भारी क्षति के फलस्वरूप विकिरण का रिसाव हुआ, वे किस जगह थे ?
भारत में कौन-से क्षेत्र में सुल्तान जेन-उल आबिदीन का शासन था ?
प्रथम अखिल भारतीय बुनियादी शिक्षा सम्मेलन का आयोजन वर्ष 1939 में कहाँ हुआ था ?
फोटोग्राफी में कौन-सा रासायनिक द्रव्य प्रयोग किया जाता है ?
नीलगिरि पहाडि़यों में पेड़ की कौन सी सामान्य जाति है ?
भारत में कार्यपालिका का अध्यक्ष कौन होता है ?
राष्ट्रपति को पद एवं गोपनीयता की शपथ कौन दिलवाता है ?
किस देश की तट.रेखा सबसे लम्बी है ?
आलू किसका संशोधित रूप (उत्पादन) है ?
मधुमक्खियों का पालना क्या कहलाता है ?
‘थेवा कला’ के लिए प्रसिध्द परिवार कौनसा है ?
‘हीराकुण्ड बाँध’ किस नदी पर बनाया गया है ?
यह किसका मत है कि ‘जो एक स्कूल खोलता है वह एक बन्दीगृह बन्द करता है’ ?
‘गैम्बिट’ शब्द किस खेल से सम्बन्धित है ?
किसने और कब सर्वप्रथम पराबैंगनी किरणों का अवलोकन किया था ?
मल्लिका साराभाई किस क्षेत्र से जुड़ी हुई है ?
Managed Services By:
www.upscgk.com
Home
About us
Services
Terms
Team
Sitemap
Contact