|
Skip Navigation Links
Home
>
GK Post
Home
Hindi GK
UPSC GK
State GK
South India
Tamil
Telugu
Kannada
Malayalam
West India
Marathi
Gujarati
MP GK
Chhattisgarh
North India
RPSC
Haryana
UP GK
Uttarakhand
Himachal
Delhi
East India
Bihar
Jharkhand
Educational Quiz
College Quiz
A-O Level
Medical
Medical-PG
Engineering
GATE
MBA-BBA
Aptitude
IT Eng.
International
USA
UK
MCQ GK
Exam Quiz
old Exams
जीवनी
नौकरी
विशेष
search
Article
ಹಿಂದೂ ಧರ್ಮ
4 Oct, 2015
Admin
ಹಿಂಧೂ ಧರ್ಮ
ಭಾರತದ ಅತೀ ಪ್ರಾಚೀನ ಧರ್ಮ - ಹಿಂಧೂ ಧರ್ಮ
ಹಿಂಧೂ ಧರ್ಮವನ್ನು ಈ ಹೆಸರಿನಿಂದಲೂ ಕರೆಯುವರು - ಸನಾತನ ಧರ್ಮ
ಹಿಂಧೂ ಎಂಬ ಪದ ಈ ಭಾಷೆಯಿಂದ ಬಂದಿದೆ - ಪರ್ಶಿಯನ್
ಸಿಂಧೂ ದೇಶವನ್ನು ಹಿಂಧೂ ಎಂದು ಕರೆದವರು - ಪರ್ಶಿಯನ್ನರು
ಹಿಂದೂ ಧರ್ಮದ ಸಂಕೇತ - ಪ್ರಣವ ಅಥವಾ ಓಂ
ಪ್ರಣವ ಪದದ ಅರ್ಧ - ಸದಾ ನೂತನ ಅಥವಾ ಆ ಮೂಲಕ ಫಲಕಾರಿಯಾದ ದೈವವನ್ನು ಸ್ತುತಿಸುವುದು ಎಂದರ್ಥ
ಹಿಂದೂ ಧರ್ಮದ ಇತರ ಹೆಸರುಗಳು - ವೈಧಿಕ ಧರ್ಮ , ಆರ್ಯ ಧರ್ಮ
ಹಿಂದೂ ಧರ್ಮದ ಮೂಲ ಗ್ರಂಥಗಳ ವಿಭಾಗಗಳು - ಶೃತಿ ಮತ್ತು ಸ್ಮೃತಿ
ಶೃತಿ ಎಂದರೆ - ಕೇಳಿಸಿಕೊಂಡಿದ್ದು ಎಂದರ್ಥ
ಸ್ಮೃತಿ ಎಂದರೆ - ನೆನಪಿನಲ್ಲಿ ಉಳಿದದ್ದು ಎಂದರ್ಥ
ಭಗವದ್ಗೀತೆ - ಮಹಾಭಾರತದ ಒಂದು ಅಂಗವಾಗಿದೆ
ಹಿಂದೂ ಧರ್ಮದ ತತ್ವಗಳು
ನಾಲ್ಕು ಪುರುಷಾರ್ಥಗಳು - ಧರ್ಮ ,ಅರ್ಥ , ಕಾಮ ಹಾಗೂ ಮೋಕ್ಷ
ನಾಲ್ಕು ಆಶ್ರಮಗಳು - ಬ್ರಹ್ಮಚಾರ್ಯ , ಗೃಹಸ್ಥ , ವಾನಪ್ರಸ್ಥ , ಸನ್ಯಾಸ
ಮೋಕ್ಷ ಹೊಂದಲು ಇರುವ ಮೂರು ಮಾರ್ಗ - ಜ್ಞಾನ , ಕರ್ಮ ಹಾಗೂ ಭಕ್ತಿ
ಚತುರ್ವರ್ಣಗಳು - ಬ್ರಾಹ್ಮಣ ,ಕ್ಷತ್ರಿಯ , ವೈಶ್ಯ ಹಾಗೂ ಶೂದ್ರ
ಹಿಂದೂ ಧರ್ಮ ಬೆಳೆದು ಬಂದ ಹಂತಗಳು
a. ವೇದಗಳ ಕಾಲ
b. ಆಚಾರ್ಯರ ಕಾಲ
c. ಭಕ್ತಿಯುಗ
d. ಸುಧಾರಣಿಯ ಕಾಲ
ಹಿಂದೂ ಧರ್ಮದ ಇತಿಹಾಸ - ಸುಮಾರು 5000 ವರ್ಷಗಳ ಹಿಂದಿನದು
ವೇದಕಾಲದ ಜನರ ಅಭಿಮಾನ ದೇವತೆಗಳು - ಪ್ರಜಾಪತಿ , ರುದ್ರ , ಯಮ
ಹಿಂದೂ ಧರ್ಮವು - ವೇದಗಳ ಉಪದೇಶಗಳ ಆಧಾರದ ಮೇಲೆ ನಿಂತಿದೆ
ದಕ್ಷಿಣ ಭಾರತದಲ್ಲಿ ಹಿಂಧೂ ಧರ್ಮದಲ್ಲಿ ತೊಡಗಿದ್ದ ಪ್ರಥಮ ಆಚಾರ್ಯರು - ನಾಯನಾರಘಲು ಹಾಗೂ ಆಳ್ವಾರರು
ದಕ್ಷಿಣ ಭಾರತದ ಪ್ರಸಿದ್ದ ಆಚಾರ್ಯ ತ್ರಯರು - ಶಂಕರಾಚಾರ್ಯ , ಮಧ್ವಾಚಾರ್ಯ ಹಾಗೂ ರಮಾನುಜಾಚಾರ್ಯ
ಅದ್ವೈತ ಸಿದ್ದಾಂತದ ಪ್ರವರ್ತಕರು - ಶಂಕರಚಾರ್ಯ
ಕಾಯಕ ತತ್ವದ ಪ್ರತಿಪಾದಕರು - ಬಸವಣ್ಣ
ದ್ವೈತ ಸಿದ್ದಾಂತದ ಪ್ರತಿಪಾದಕರು - ಮಧ್ವಚಾರ್ಯರು
ವಿಶಿಷ್ಟಾದ್ವೈತ ಸಿದ್ದಾಂತದ ಪ್ರತಿಪಾದಕರು - ರಾಮಾನುಜಾಚಾರ್ಯರು
ನವಭಾರತದ ಪ್ರವಾದಿ ಎಂದು ಕರೆಸಿಕೊಂಡವರು - ರಾಜಾರಾಮ್ ಮೋಹನ್ ರಾಯ್
ಬ್ರಹ್ಮ ಸಮಾಜವನ್ನು ಸ್ಥಾಪಿಸಿದವರು - ರಾಜ ರಾಮ್ ಮೋಹನ್ ರಾಯ್
ಬ್ರಹ್ಮ ಸಮಾಜದ ಸ್ಥಾಪನೆಯಾದ ವರ್ಷ - 1928
ನವೋದಯ ಧೃವ ತಾರೆ - ರಾಜರಾಮ್ ಮೋಹನ್ ರಾಯ್
ಆರ್ಯ ಸಮಾಜದ ಸ್ಥಾಪಕರು - ಸ್ವಾಮಿ ದಯಾನಂದ ಸರಸ್ವತಿ
ಆರ್ಯ ಸಮಾಜದ ಸ್ಥಾಪನೆಯಾದ ವರ್ಷ - 1875 ರಲ್ಲಿ
ವೇದಗಳಿಗೆ ಹಿಂತಿರುಗಿ ಎಂದು ಕರೆ ನೀಡಿದವರು - ದಯಾನಂದ ಸರಸ್ವತಿ
ಸ್ವಾಮಿ ಶಿವನಂದರ ಪ್ರಮುಖ ಸಂಘ ಸಂಸ್ಥೆಗಳು - Devine life Sociaty , ಸಾಧು ಸಮಾಜ , ಹಾಗೂ ದಿ ಹಿಂದೂ ಪರಿಷತ್
ಹೊಸಮತಗಳ ಉದಯ
ಪ್ರಪಂಚದ ಧಾರ್ಮಿಕ ಕ್ಷೇತ್ರದಲ್ಲಿ ಆಶಾಂತಿ ತುಂಬಿದ ಕಾಲ - ಕ್ರಿ.ಪೂ. 6 ನೇ ಶತಮಾನ
ಪರ್ಷಿಯಾದ ಝರತುಷ್ಟ ಪಂಥದ ಸ್ಥಾಪಕ - ಝರತುಷ್ಟ
ಹೊಸ ಮತಗಳ ಉದಯಕ್ಕೆ ಕಾರಣಗಳು
ಹಿಂದೂ ಸಮಾಜದ ಹಲವು ದೋಷ ಮತ್ತು ದಬ್ಬಾಳಿಕೆ ವಿರುದ್ದ ದಂಗೆ
ಬ್ರಾಹ್ಮಣರ ಪ್ರಾಬಲ್ಯ
ಪ್ರಾಣಿ ಬಲಿ
ಜನ ಸಮಾನ್ಯರಿಗೆ ಅರ್ಥವಾಗದ ಹಿಂದೂ ಗ್ರಂಥ
ಕಠೋರ ಆಚರಣಿಗಳು
ಜಾತಿ ಪದ್ದತಿ ಮತ್ತು ಅಸ್ಪೃಶ್ಯತೆ
Reading Corner ( Ctrl + Mouse Click)
रामड्डष्ण मिशन का संस्थापक कौन था ?
किलोवाट.ऑवर किसका एक यूनिट है ?
किस नृत्य शैली में कथा/भाव हमेशा महाभारत या रामायण से लिया जाता है ?
रामदेवजी मेले का प्रमुख नृत्य कौनसा है ?
विश्व का सबसे गहरा गत्र्त ‘मेरियाना ट्रेंच’ किस महासागर में स्थित है ?
हिन्दू.मुस्लिम एकता का प्रतीक ‘सुलहकुल’ उत्सव उत्तर प्रदेश के किस शहर में आयोजित होता है ?
‘बगदाद’ किस नदी के किनारे स्थित है ?
भारत में साइमन कमीशन के बहिष्कार का मुख्य कारण क्या था ?
कम्प्यूटर व दूरसंचार प्रणाली की सबसे छोटी सूचना संग्रहण इकाई कौन सी है ?
रक्त किस प्रकार का ऊतक है ?
उत्तर प्रदेश में नॉलेज पार्क की स्थापना कहाँ की जा रही है ?
चुंबकीय तीव्रता का मापन किस इकाई में किया जाता है ?
भारत में मनोविज्ञान की प्रयोगशाला की सर्वप्रथम स्थापना किस वर्ष हुई ?
भारतीय संविधान ने किस देश के संविधान से राज्य के नीर्ति.निर्देशन सिध्दांत ग्रहण किए हैं ?
किस राजा के शासनकाल में ईसाई धर्म प्रचारक ‘सेण्ट थॉमस’ भारत आया ?
यूरोपीय मौद्रिक संघ की मुद्रा कौनसी है ?
‘नूरजहां’ का मूल नाम क्या था ?
एम.गवर्नेंस को वृहद् स्तर पर लागू करने वाला देश का पहला राज्य कौन-सा है ?
दक्षिण ध्रुव की खोज किसने की थी ?
विश्व का सबसे ऊँचा पर्वत शिखर ‘माउण्ट एवरेस्ट’ कहाँ स्थित है ?
किस दिन महात्मा गांधी ने ‘दांडी यात्रा’ शुरू की थी ?
यूनेस्को ने किस वर्ष को विकलांगों का अन्तर्राष्ट्रीय वर्ष घोषित किया था ?
हेमिस गुम्पा त्यौहार, जो अन्तर्राष्ट्रीय रूप से प्रसिध्द है, किस राज्य का है ?
‘गाँधी सागर’, ‘जवाहर सागर’ तथा ‘राणा प्रताप सागर’ बाँध किस नदी पर निर्मित हैं ?
अन्तर्राष्ट्रीय ख्याति प्राप्त पुस्तक ‘द मिस्ट्री ऑफ कैपिटल’ का लेखक कौन है ?
वन्य जीव सप्ताह कब मनाया जाता है ?
लहसुन की विशिष्ट गंध निम्नलिखित में से किस एक के कारण है ?
विदेशी संस्थागत निवेशकों द्वारा भारतीय कंपरियों के शेयरों और बांडों की खरीद क्या कहलाती है ?
कैला देवी का विश्व प्रसिध्द मन्दिर राजस्थान के किस जिले में स्थित है ?
पृथ्वी के अतिरिक्त किस ग्रह पर वायुमण्डल पाया जाता है ?
पुस्तक ‘बैंकर टु द पुअर’ के लेखक कौन हैं ?
भारत का प्रधानमंत्री बनने के लिए अपेक्षित न्यूनतम आयु कितनी होनी चाहिए?
राष्ट्रवाद की भावना के प्रचार के लिए ‘गणपति’ एवं ‘शिवाजी’ उत्सव किसने प्रारम्भ किया ?
स्वामीनारायण मन्दिर, अक्षरधाम कहाँ स्थित है ?
किस अनुच्छेद के द्वारा 6 से 14 वर्ष तक के बच्चों के लिए शिक्षा का अधिकार मूल अधिकार माना गया है ?
Managed Services By:
www.upscgk.com
Home
About us
Services
Terms
Team
Sitemap
Contact