|
Skip Navigation Links
Home
>
GK Post
Home
Hindi GK
UPSC GK
State GK
South India
Tamil
Telugu
Kannada
Malayalam
West India
Marathi
Gujarati
MP GK
Chhattisgarh
North India
RPSC
Haryana
UP GK
Uttarakhand
Himachal
Delhi
East India
Bihar
Jharkhand
Educational Quiz
College Quiz
A-O Level
Medical
Medical-PG
Engineering
GATE
MBA-BBA
Aptitude
IT Eng.
International
USA
UK
MCQ GK
Exam Quiz
old Exams
जीवनी
नौकरी
विशेष
search
Article
ವೈದ್ಯ ಸುಭಾಷ ಮುಖ್ಯೋಪಾಧ್ಯಾಯ.
4 Oct, 2015
Admin
ಡಾ|| ಸುಭಾಷ ಮುಖ್ಯೋಪಾಧ್ಯಾಯ ಒಬ್ಬ ಭಾರತೀಯ ವೈದ್ಯ, ಜನಿಸಿದ್ದು 1931 ಜನೆವರಿ 16 ರಂದು ಬಿಹಾರದ ಹಜಾರಿಬಾಗ್ ನಲ್ಲಿ(ಇದಿ ಈಗ ಜಾರ್ಖಂಡ್ ನಲ್ಲಿದೆ), ಡಾ|| ಸುಭಾಷ ಮುಖ್ಯೋಪಾಧ್ಯಾಯ ಅವರೊಬ್ಬ ಕೊಂಡಾಡದ ನಾಯಕ, ತಮ್ಮ ಸಾಧನೆಗಳಿಗೆ ಮನ್ನಣೆ ಸಿಗದುದ್ದಕ್ಕಾಗಿ 1981 ರಂದು ಜೂನ್ 19ರಂದು ಕಲ್ಕತ್ತದ ತಮ್ಮ ನಿವಾಸದಲ್ಲಿ ಆತ್ಮಹತ್ಯೆ ಶರಣಾದರು.
ಡಾ|| ಸುಭಾಷ ಮುಖ್ಯೋಪಾಧ್ಯಾಯ ವಿಶ್ವದ ಎರಡನೇ ಹಾಗೂ ಭಾರತದ(ಏಷ್ಯಾದ) ಪ್ರಥಮ ಪ್ರನಾಳ ಶಿಶುವಿನ ನಿರ
್ಮಾತೃ, ಪ್ರನಾಳ ಶಿಶುವಿನ ತಯಾರಿಕೆಯನ್ನು ಅತ್ಯಂತ ಸರಳ ಹಾಗೂ ಯಶಸ್ವಿ ವಿಧಾನವನ್ನು ಅವರು ಕಂಡು ಹಿಡಿದಿದ್ದರು.
ಭಾರತದ ಪ್ರಥಮ ಪ್ರನಾಳ ಶಿಶು "ದುರ್ಗಾ ಅಲಿಯಾಸ್ ಕನುಪ್ರಿಯಾ ಅಗರ್ ವಾಲ್" ರನ್ನು ಸಂಶೋಧಿಸಿದ ಪ್ರಥಮ ವ್ಯಕ್ತಿ ಅವರು, ದುರ್ಗಾ ಜನಿಸಿದ್ದು ಅಕ್ಟೋಬರ್ 3 1978 ರಂದು, ವಿಶ್ವದ ಪ್ರಥಮ ಪ್ರನಾಳ ಶಿಶು ಲೂಯಿಸ್ ಬ್ರೌನ್ ಜನಿಸಿದ್ದು 25 ಜುಲೈ 1978 ರಂದು, ಅಂದರೆ ಲೂಯಿಸ್ ಬ್ರೌನ್ ದಿನಗಳ ನಂತರ ದುರ್ಗಾ ಜನಿಸಿದ್ದು.
ತಮ್ಮ ಜೀವಿತಾವಧಿಯಲ್ಲಿ ಸಮಾಜ ಶಾಹಿಯ ನಿರ್ಲಕ್ಷ್ಯ, ಅವಮಾನ ಹಾಗೂ ಪಶ್ಚಿಮ ಬಂಗಾಳ ಸರ್ಕಾರದ ಕಿರುಕಳ ಇವುಗಳಿಂದ ಅವರು ಬೇಸತ್ತು ಹೋಗಿದ್ದರು, ತಮ್ಮ ಜೀವಮಾನದಲ್ಲಿ ತಮ್ಮ ಸಾಧನೆಗಳಿಗೆ ಮನ್ನಣೆ ಸಿಗಲಿಲ್ಲ ಅನ್ನುವ ಕಾರಣಕ್ಕಾಗಿ ಅವರು ಆತ್ಮಹತ್ಯೆಗೆ ಶರಣಾದರು. ಅಲ್ಲದೇ ಪಶ್ಚಿಮ ಬಂಗಾಳದ ಸರ್ಕಾರ ಅವರನ್ನು ತುಂಬಾ ಶೋಚನಿಯವಾಗಿ ನಡೆಸಿಕ್ಕೊಂಡಿತು, ಅವರನ್ನು ಅಂತರಾಷ್ಟೀಯ ಸಮ್ಮೇಳನಗಳಿಗೆ ಹಾಜರಾಗಲೂ ಅನುಮತಿ ನಿರಾಕರಿಸಿತು, ಅಲ್ಲದೇ ತಮ್ಮ ವಿಚಾರಗಳನ್ನು ಅಂತರರಾಷ್ಟ್ರೀಯ ಸಮುದಾಯದ ಮುಂದೆ ಹಂಚಿಕ್ಕೋಳ್ಳಲು ನಿರ್ಭಂದ ಹೇರಿತ್ತು.
ಡಾ|| ಸುಭಾಷ ಮುಖ್ಯೋಪಾಧ್ಯಾಯ ಅವರು ಇಂಗ್ಲೆಂಡಿನ ವಿಜ್ಞಾನಿಗಳಾದ ಪೆಟ್ರಿಕ್ ಸ್ಟೆಪ್ಟ ಮತ್ತು ರಾಬರ್ಟ್ ಎಡ್ವರ್ಡ್ ಜೊತೆ ಕೆಲಸ ಮಾಡಿ ವಿಶ್ವದ ಪ್ರಥಮ ಪ್ರನಾಳ ಶಿಶುವಿನ ಉದಯಕ್ಕೂ ಕಾರಣರಾಗಿದ್ದಾರೆ,
ಇವರ ಸಾಧನೆಗಳನ್ನು ಸಮಾಜ ಹಾಗೂ ಸರ್ಕಾರ ಗುರುತಿಸದ್ದಕ್ಕಾಗಿ ಅವರು ಆತ್ಮಹತ್ಯೆಗೆ ಶರಣಾದರೂ, ಅದ್ಯಾಗೂ ICMR(INDIAN COUNCIL FOR MEDICAL RESEARCH) ಅವರ ಸಾಧನೆಯನ್ನು ಅವರು ಆತ್ಮಹತ್ಯೆ ಮಾಡಿಕೊಂಡ 21 ವರ್ಷಗಳ ನಂತರ 2002 ರಲ್ಲಿ ಗುರುತಿಸಿತು,
ಡಾ|| ಸುಭಾಷ ಮುಖ್ಯೋಪಾಧ್ಯಾಯ ರವರ ಜೀವನ ಪ್ರೇರಿತ ಒಂದು ಚಲನಚಿತ್ರವನ್ನು ನಿರ್ಮಿಸಲಾಗಿದೆ. ಚಿತ್ರದ ಹೆಸರು "ಏಕ್ ಡಾಕ್ಟರ್ ಕೀ ಮೌತ್ " ಇದು 1990 ರಲ್ಲಿ ಬಿಡುಗಡೆಯಾಯಿತು, ಇದನ್ನು ತಪ್ಹನ್ ಸಿನ್ಹಾರವರು ನಿರ್ದೇಶಿಸಿದ್ದಾರೆ.
Reading Corner ( Ctrl + Mouse Click)
मार्को पोलो किस देश का मूल निवासी था ?
किस वर्ष के ओलम्पिक खेलों में भारत ने भाग नहीं लिया था ?
‘‘संसद को मौलिक अधिकारों को खत्म करने या कम करने का कोई अधिकार नहीं है.’’ यह सर्वोच्च न्यायालय के किस निर्णय में कहा गया है ?
डी.एन.ए. का प्रमुख कार्य क्या है ?
सूर्य की सतह का तापमान लगभग कितना होता है ?
सिन्धु घाटी सभ्यता किस काल की सभ्यता मानी जाती है ?
ख्वाजा मुईनुद्दीन चिश्ती की दरगाह कहाँ स्थित है ?
भारतीय अंतरिक्ष कार्यक्रम का पिता किसे कहा गया है ?
किस कोशिकांग को ‘आत्महत्या की थैली’ कहा जाता है ?
केन्द्रीय मन्त्रिपरिषद् ने किस तिथि को राष्ट्रीय शहरी स्वास्थ्य मिशन को मंजूरी दी ?
‘मोनालिसा’ नामक चित्र की रचना किसने की थी ?
‘स्त्रियों की दशा में सुधार न होने तक विश्व के कल्याण का कोई मार्ग नहीं है।’ यह किसने कहा है ?
इंग्लैण्ड के हाउस ऑफ कॉमन्स द्वारा भारत के किस गवर्नर जनरल पर महाभियोग चलाया गया ?
‘द फ्यूचर ऑफ इण्डिया’ नामक पुस्तक के लेखक कौन हैं ?
‘कामकाजी महिलाओं के लिए प्रत्यावास’ योजना किसके द्वारा संचालित की जाती है ?
भारतीय रिजर्व बैंक का राष्ट्रीयकरण कब किया गया था ?
भारत में राष्ट्रीय आय का आकलन करने के लिए कौन सी सरकारी एजेंसी उत्तरदायी है ?
एम.गवर्नेंस को वृहद् स्तर पर लागू करने वाला देश का पहला राज्य कौन-सा है ?
मानव शरीर में पाचन का अधिकांश भाग किस अंग में सम्पन्न होता है ?
भारत का कौन सा राज्य कॉफी एवं सिल्क के उत्पादन में 70 प्रतिशत का योगदान देता है ?
लिफ्ट का आविष्कार किसने और कब किया ?
मध्य प्रदेश में नेपानगर किसके लिए प्रसिध्द है ?
किसके कारण दूध, दही में परिवर्तित होता है ?
राजस्थान में त्यौहारों का आगमन किस त्यौहार से माना जाता है ?
उपन्यास ‘देवदास’ का लेखक कौन है ?
उत्तर प्रदेश में किस वर्ष पंचायती राज प्रणाली का शुभारम्भ हुआ था ?
भारत का सबसे पुराना हॉकी टूर्नामेन्ट कौन-सा है ?
स्वामीनारायण मन्दिर, अक्षरधाम कहाँ स्थित है ?
लोकसभा का विघटन कौन कर सकता है ?
हाल में एक नए राष्ट्र का उद्भव हुआ है। उसका नाम क्या है ?
सूक्ष्म विद्युत.धारा का पता लगाने एवं मापन के लिए किस उपकरण का प्रयोग किया जाता है ?
रामड्डष्ण मिशन का संस्थापक कौन था ?
कांग्रेस के प्रतिनिधि के रूप में गाँधी जी ने किस एकमात्र गोलमेज सम्मेलन में भाग लिया था ?
भारत में पहला आम चुनाव कब हुआ ?
उत्तर प्रदेश का प्रसिध्द ‘दुधवा नेशनल पार्क’ किस जिले में स्थित है ?
Managed Services By:
www.upscgk.com
Home
About us
Services
Terms
Team
Sitemap
Contact